ಕರಿಕಳ:ಗಾಳಿ ‌ಮಳೆಗೆ ಮರ ಉರುಳಿ ವಿದ್ಯುತ್ ಲೈನ್ ಗೆ ಹಾನಿ

0


ಪಂಜ ಪರಿಸರದಲ್ಲಿ ಮೇ 29 ರಾತ್ರಿ ಸುರಿದ ಗಾಳಿ ‌ಮಳೆಗೆ
ಪಂಜ ಸಮೀಪ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕರಿಕ್ಕಳದಲ್ಲಿ ಮರವೊಂದು ವಿದ್ಯುತ್ ಲೈನ್ ಗೆ ಬಿದ್ದು ವಿದ್ಯುತ್ ಕಂಬ ಮುರಿದಿದ್ದು, ವಿದ್ಯುತ್ ತಂತಿ ಹಾನಿಯಾಗಿದೆ.

ಮರ ರಸ್ತೆಗೆ ಬಿದ್ದಿದ್ದು
ವಾಹನ ಸಂಚಾರಕ್ಕೂ ಕಷ್ಟ ಪಡುವಂತಾಗಿದೆ .