ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಕಾರ್ಯದರ್ಶಿಯಾಗಿ ಪ್ರಕಾಶ್ ಕಟ್ಟೆಮನೆ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಇದರ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ವಿಶ್ವನಾಥ ನಡತೋಟ ಅವರು 2023- 24ನೇ ಸಾಲಿಗೆ ಪುನರಾಯ್ಕೆಗೊಂಡಿರುತ್ತಾರೆ.

ಉಳಿದಂತೆ ಕಾರ್ಯದರ್ಶಿಯಾಗಿ ಪ್ರಕಾಶ್ ಕಟ್ಟೆಮನೆ, ಕೋಶಾಧಿಕಾರಿಯಾಗಿ ಮೋನಪ್ಪ ಡಿ, ಸದಸ್ಯರುಗಳಾಗಿ ಚಂದ್ರಶೇಖರ ನಾಯರ್, ರವಿ ಕಕ್ಕೆ ಪದವು, ಪ್ರಭಾಕರ, ಗೋಪಾಲ್ ಎಣ್ಣೆಮಜಲ್, ವೆಂಕಟೇಶ್ ಎಚ್ ಎಲ್, ಲೋಕೇಶ್ ಬಿ ಎನ್, ಸುದೀಪ್ ಕುಮಾರ್ ಬೋಳಾರ್, ಪ್ರಕಾಶ್ ಸುಬ್ರಹ್ಮಣ್ಯ, ಲೀಲಾ ವಿಶ್ವನಾಥ ನಡ ತೋಟ, ಮಾಲಿನಿ ಲೋಕೇಶ್ ಬಿ ಎನ್, ರೇಷ್ಮಾ ಪ್ರಕಾಶ್ ಕಟ್ಟೆ ಮನೆ, ರೋಹಿತ್ ಬಿ.ಬಿ. ಆಯ್ಕೆಗೊಂಡಿರುತ್ತಾರೆ.