ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜ್ : ಸುಳ್ಯದಲ್ಲಿ ಸಂದರ್ಶನಕ್ಕೆ ಲಭ್ಯ

0

.
ಜ್ಯೋತಿಷಿ ಶಿವಪ್ರಸಾದ್ ಭಾರದ್ವಾಜ್ ಇವರು ಸುಳ್ಯದಲ್ಲಿ ಪ್ರತಿ ಆದಿತ್ಯವಾರ ಸಂದರ್ಶನಕ್ಕೆ ಲಭ್ಯರಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಳೆದ ಎರಡು ವರ್ಷಗಳಿಂದ ಪುತ್ತೂರಿನಲ್ಲಿ ಕಚೇರಿ ಹೊಂದಿರುವ ಇವರು ಸೋಮವಾರದಿಂದ ಶನಿವಾರದವರೆಗೆ ಪುತ್ತೂರಿನಲ್ಲಿ ಹಾಗೂ ಆದಿತ್ಯವಾರ ಸುಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಜಾತಕ ತಯಾರಿ, ಜಾತಕ ವಿಮರ್ಶೆ, ಕವಡೆ ಪ್ರಶ್ನೆಯ ಮುಖೇನ ಪರಿಹಾರ ಸೂಚಿಸುತ್ತಾರೆ. ಸಂದರ್ಶನಕ್ಕೆ ಮುಂಚಿತವಾಗಿ 9448410257 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.