ಬಾಲಸುಬ್ರಹ್ಮಣ್ಯ ಎಂಬ್ರಾಂದ್ರಿ ನಿಧನ

0

ಅಡುಗೆ ವೃತ್ತಿಯನ್ನು ಮಾಡುತ್ತಿದ್ದ ಪುಂಡೂರು ದಿ. ನಾರಾಯಣ ಎಂಬ್ರಾಂದ್ರಿಯವರ ಪುತ್ರ ಬಾಲಸುಬ್ರಹ್ಮಣ್ಯ ಎಂಬ್ರಾಂದ್ರಿ (55 ವ.) ಅಸೌಖ್ಯದಿಂದ ಇಂದು (ಜು. 17) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಓರ್ವ ಸಹೋದರ ಕೃಷ್ಣಕುಮಾರ ಎಂಬ್ರಾಂದ್ರಿ, ನಾಲ್ವರು ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.