ಹಾಲೆಮಜಲು : ಚಾಲಕನ ನಿಯಂತ್ರಣ ತಪ್ಪಿ ಬರೆಗೆ ಗುದ್ದಿದ ಕಾರು

0


ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬರೆಗೆ ಗುದ್ದಿದ ಘಟನೆ ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ಸಂಭವಿಸಿದೆ.


ನಡುಗಲ್ಲು ಕಡೆಯಿಂದ ಗುತ್ತಿಗಾರು ಕಡೆಗೆ ಹೋಗುತ್ತಿದ್ದ ಕಾರು ನಾಲ್ಕೂರು ಗ್ರಾಮದ ಹಾಲುಮಜಲು ಎಂಬಲ್ಲಿ ಆಲ್ಟೊ ಬರೆಗೆ ಗುದ್ದಿದ್ದು, ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆಂದು ತಿಳಿದು ಬಂದಿದೆ.