ಆದಿದ್ರಾವಿಡ ಯುವ ವೇದಿಕೆಯ ತಾಲೂಕು ಸಮಿತಿ ರಚನೆ

0

ಅಧ್ಯಕ್ಷ : ಮೋನಪ್ಪ ಮಡಿವಾಳ ಮೂಲೆ, ಕಾರ್ಯದರ್ಶಿ : ಶಶಿಕಾಂತ್ ಮುಳ್ಯಕಜೆ



ಆದಿದ್ರಾವಿಡ ಯುವ ವೇದಿಕೆ (ರಿ) ದ. ಕ. ಜಿಲ್ಲೆ ಇದರ ತಾಲೂಕು ಸಮಿತಿಯನ್ನು ಜು. ೩೦ ರಂದು ರಚಿಸಲಾಯಿತು.. ಅಧ್ಯಕ್ಷರಾಗಿ ಮೋನಪ್ಪ ಮಡಿವಾಳ ಮೂಲೆ, ಉಪಾಧ್ಯಕ್ಷರಾಗಿ ಸಂದೀಪ್ ಕುತ್ತಮೊಟ್ಟೆ ಹಾಗೂ ಸಂದೀಪ್ ಜಾಲ್ಸೂರು, ಕಾಯ೯ದಶಿ೯ಯಾಗಿ ಶಶಿಕಾಂತ್ ಮುಳ್ಯಕಜೆ, ಜತೆ ಕಾರ್ಯದಶಿ೯ಯಾಗಿ ಮಲ್ಲೇಶ್ ನೆಹರುನಗರ, ಸತೀಶ್ ಮಡಿವಾಳ ಮೂಲೆ, ಕೋಶಾಧಿಕಾರಿ ಹಾಗೂ ವಸಂತ ಅಡ್ಪಂಗಾಯ ಹಾಗೂ ಜತೆ ಕೋಶಾಧಿಕಾರಿಯಾಗಿ ಗುರುಪ್ರಸಾದ್ ಪಂಜಿಗುಂಡಿ ಹಾಗೂ ಗೌರವ ಸಲಹೆಗಾರರಾಗಿ ಪದ್ಮನಾಭ ಬೂಡು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಸಂದೀಪ್, ಜಯಾನಂದ, ಅಶ್ವಥ್, ಸಂದೇಶ್, ಪ್ರದೀಪ್, ಪ್ರಶಾಂತ್, ಹರಿಶ್ಚಂದ್ರ, ವಿನೋದ್, ನವೀನ್, ದಿನೇಶ್, ಗಂಗಾಧರ, ಸನಂದ,ಹಾಗೂ ಇತರರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಆದಿದ್ರಾವಿಡ ಯುವ ವೇದಿಕೆ ಯ ಜಿಲ್ಲಾ ಅಧ್ಯಕ್ಷರು., ಉಪಾಧ್ಯಕ್ಷರು, ಹಾಗೂ ಸಂಘಟಕರು ಉಪಸ್ಥಿತರಿದ್ದರು.