ಜಮೀಯತುಲ್ ಪಲಾಹ ಸುಳ್ಯ ವತಿಯಿಂದ ಸ್ಪೀಕರ್ ಯು ಟಿ ಖಾದರ್ ರವರಿಗೆ ಸನ್ಮಾನ

0

ಜಮೀಯತುಲ್ ಫಲಾಹ ಸುಳ್ಯ ಘಟಕ ವತಿಯಿಂದ ಕರ್ನಾಟಕ ಸರ್ಕಾರದ ನೂತನ ಸ್ಪೀಕರ್ ಆಗಿ ಆಯ್ಕೆಗೊಂಡ ಯು ಟಿ ಖಾದರ್ ರವರನ್ನು ಮಂಗಳೂರುನಲ್ಲಿ ನಡೆದ ಜಂಯ್ಯತುಲ್ ಪಲಾಹ ಕಾರ್ಯಕ್ರಮದಲ್ಲಿ ಸುಳ್ಯ ಘಟಕದ ಅಧ್ಯಕ್ಷರ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದಲ್ಲಿ ಕಾರ್ಯದರ್ಶಿ ಮೂಸಾ ಪೈಂಬಚಾಲ್, ಕೋಶಾಧಿಕಾರಿ ನ್ಯಾಯವಾದಿ ಅಬೂಬಕ್ಕರ್ ಆಡ್ಕಾರ್, ನಿರ್ದೇಶಕರು ಗಳಾದ ಹಾಜಿ ಅಬ್ಬಾಸ್ ಸೆಂಟ್ಯಾರ್, ಮುಹ್ಯದ್ದೀನ್ ಫ್ಯಾನ್ಸಿ, ಹಸೈನಾರ್ ಹಾಜಿ ಗೊರಡ್ಕ, ಅಬ್ದುಲ್ ಮಜೀದ್ ಅರಂತೋಡು.

ಪತ್ರಿಕಾ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ಸಿದ್ಧಿಕ್ ಕಟ್ಟಿಕ್ಕಾರ್, ರಜ್ಜಾಕ್ ಎಣ್ಮೂರ್, ಜುಬೈರ್ ಎಸ್ ಇ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು