p>

ಕಂದ್ರಪ್ಪಾಡಿಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘದ ವತಿಯಿಂದ ಶ್ರಮದಾನ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಂದ್ರಪ್ಪಾಡಿ ಕಾರ್ಯಕ್ಷೇತ್ರದ ದೇವ ಒಕ್ಕೂಟ ಸದಸ್ಯರಿಂದ, ದೇವ ‌ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು,ವಲಯ ಮೆಲ್ವೀಚಾರಕರು,

ಸೇವಾಪ್ರತಿನಿದಿ,ಶಾಲಾಮುಖ್ಯೋಪಾಧ್ಯಯರು,ಎಸ್ ಡಿ ಎಂ ಸಿ ಸದಸ್ಯರು, ಯುವಕ ಮಂಡಲ ಸದಸ್ಯರು,ಯುವತಿ ಮಂಡಲ ಸದಸ್ಯೆರು ಭಾಗವಹಿಸಿದ್ದರು.