ಸುಳ್ಯದ ಜ್ಯೋತಿ ಸರ್ಕಲ್ ಬಳಿ ಬೈಕ್ ಗೆ ಗುದ್ದಿದ ಕಾರು,ಬೈಕ್ ಸವಾರ ಗಂಭೀರ

0

ಸುಳ್ಯದಜ್ಯೋತಿ ಸರ್ಕಲ್ ಬಳಿ ಬೈಕ್ ಗೆ ಕಾರು ಗುದ್ದಿ ಬೈಕ್ ಸವಾರ ಗಂಭೀರ ಗಾಯವಾದ ಘಟನೆ ನಡೆದಿದೆ.

ಶಿಫ್ಟ್ ಕಾರು ಬೈಕ್ ಗೆ ಗುದ್ದಿ ಬೈಕ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿ ಅರಂಬೂರು‌ ಸರಳಿಕುಂಜ ಗಣೇಶ್ ಭಟ್ ಎಂಬವರ ಪುತ್ರ ಶಬರೀಶ್ ಗೆ ಕಾಲಿಗೆ ಮತ್ತು ತಲೆಗೆ ಗಂಭೀರ ಗಾಯವಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಅಸ್ಪತ್ರೆ ಗೆ ದಾಖಲಿಸಿದ್ದಾರೆ.