ಅಡ್ಕಾರ್ : ಪಿಕಪ್ ಪಲ್ಟಿ – ಚಾಲಕ ಅಪಾಯದಿಂದ ಪಾರು

0

ಬಾಳೆಕಾಯಿಯನ್ನು ಮಂಗಳೂರಿಗೆ ಕೊಟ್ಟು ಬರುತ್ತಿದ್ದ ಹುಣಸೂರು ಮೂಲದ ಪಿಕಪ್ ಅಡ್ಕಾರು ಬಳಿ ಇದೀಗ ಪಲ್ಟಿಯಾದ ಘಟನೆ ವರದಿಯಾಗಿದೆ.

ಪಿಕಪ್ ನಲ್ಲಿ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾನೆ.

ಊರವರ ಸಹಕಾರದಿಂದ ಪಿಕಪ್ ನ್ ಮತ್ತೆ ಸರಿ ಮಾಡಲಾಯಿತು.