ದುಗಲಡ್ಕ ಸೈಯ್ಯದತ್ ಆಯಿಷಾ ಹಜ್ಜುಮ್ಮ ನಿಧನ

0

ಮೂಲತಃ ಕೇರಳದ ಕಾಞಂಗಾಡ್ ನೀಲೇಶ್ವರ ಸಮೀಪದ ಕುನ್ನಗೈ ನಿವಾಸಿಯಾಗಿದ್ದ ,
ಪ್ರಸ್ತುತ ಸುಳ್ಯ ಸಮೀಪದ ದುಗಲಡ್ಕ ನಿವಾಸಿಯಾಗಿರುವ ಹಾಗೂ ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷರಾದ ಸೈಯ್ಯದ್ ಝೈನುಲ್ ಅಬಿದೀನ್ ತಂಙಳ್ ರವರ ತಾಯಿ ಹಾಗೂ ದುಗಲಡ್ಕ ಸೈಯ್ಯದ್ ಫಕ್ರುದ್ದೀನ್ ತಂಙಳ್ ರವರ ಪತ್ನಿ ಸೈಯ್ಯದತ್ ಆಯಿಷಾ ಹಜ್ಜುಮ್ಮ ರವರು ಅಲ್ಪದಿನದ ಅನಾರೋಗ್ಯದಿಂದ ಇದೀಗ ದುಗಲಡ್ಕದ ಅವರ ಮನೆಯಲ್ಲಿ ನಿಧನರಾದರು.

ನಾಳೆ ಬೆಳಿಗ್ಗೆ 8:00 ಘಂಟೆಯ ವೇಳೆಗೆ ದುಗಲಡ್ಕ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಬಳಿಕ ದಫನಕಾರ್ಯ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.