ಕಂದ್ರಪ್ಪಾಡಿ : ಸಿಡಿಲು ಬಡಿದು ಮನೆಗೆ ಹಾನಿ

0

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಪರಮೇಶ್ವರ ಅವರ ಮನೆಗೆ ಅ.4 ರ ಸಂಜೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.

ಮನೆಗೂ ಸ್ವಲ್ಪ ಹಾನಿ ಸಂಭವಿಸಿದ್ದು ಮನೆಯ ಕರೆಂಟ್ ವಯರಿಂಗ್ ಬಹುತೇಕ ಹಾನಿ ಸಂಭವಿಸಿದೆ.