ಶುಭವಿವಾಹ

0

ರಾಧಾಕೃಷ್ಣ.ಬಿ-ತೇಜಸ್ವಿನಿ.ಬಿ

ಬಾಳಿಲ ಗ್ರಾಮದ ತೋಟದಮೂಲೆ ಪಾಲನೇತ್ರ ಗೌಡರ ಪುತ್ರಿ ತೇಜಸ್ವಿನಿಯವರ ವಿವಾಹವು ಕೂತ್ಕುಂಜ ಗ್ರಾಮದ ಬಸ್ತಿಕಾಡು ದಿ.ಆರೆಂಬಿ ಹೊನ್ನಪ್ಪ ಗೌಡರ ಪುತ್ರ ರಾಧಾಕೃಷ್ಣರೊಂದಿಗೆ ನ.1ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.