ಶುಭವಿವಾಹ : ಹರ್ಷಿತ್-ಗಾಯತ್ರಿ(ಶರಣ್ಯ)

0

ಮಡಿಕೇರಿ ತಾ. ಸಂಪಾಜೆ ಗ್ರಾಮದ ಹೊದ್ದೆಟ್ಟಿ ವೆಂಕಟೇಶ್ ಮತ್ತು ಶ್ರೀಮತಿ ತೀರ್ಥ ಕಲಾ ದಂಪತಿಯ ಪುತ್ರ ಹರ್ಷಿತ್ ರವರ ವಿವಾಹವು ಬಂಟ್ವಾಳ ತಾ.ಮೂಡುಪಡುಕೋಡಿ ಗ್ರಾಮದ ಸೇವಾ ಮನೆಯ ದಿ. ರಮೇಶ್ ಗೌಡ ಮತ್ತು ಶ್ರೀಮತಿ ತುಳಸಿ ದಂಪತಿಗಳ ಪುತ್ರಿ ಗಾಯತ್ರಿ (ಶರಣ್ಯ) ರೊಂದಿಗೆ ಡಿ.06 ರಂದು ಸಂಪಾಜೆ – ಕೊಡಗು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.