ಶುಭವಿವಾಹ : ರವಿತೇಜ ಎ.-ದೀಕ್ಷಿತಾ ಕೆ.

0

ಸುಳ್ಯ ತಾ.ಬಾಳಿಲ ಗ್ರಾಮದ ಅಗಲ್ಪಾಡಿ ಕೊರಗಪ್ಪ ಮಣಿಯಾಣಿ ಮತ್ತು ಶ್ರೀಮತಿ ಶ್ರೀದೇವಿ ದಂಪತಿಗಳ ಪುತ್ರ ರವಿತೇಜ ಎ. ರವರ ವಿವಾಹವು ಐವರ್ನಾಡು ಗ್ರಾಮದ ಕಣಿಲೆಗುಂಡಿ ದಿ.ಆನಂದ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರಿ ದೀಕ್ಷಿತಾ ಕೆ. ರವರೊಂ ದಿಗೆ ಡಿ.04ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.