ಶುಭವಿವಾಹ : ವೇಣುಗೋಪಾಲ ಎಂ.ಯು-ತೃಪ್ತಿ ಯು.ವೈ (ಸಂತೃಪ್ತಿ)

0

ಅರಂತೋಡು ಗ್ರಾಮದ ಉಳುವಾರು ಮನೆ ಯಶವಂತ ಮತ್ತು ಶ್ರೀಮತಿ ವಾಣಿ ದಂಪತಿಗಳ ಪುತ್ರಿ ತೃಪ್ತಿ ಯು.ವೈ ಯವರ ವಿವಾಹವು ಕೊಡಗು ಜಿಲ್ಲೆ ಮಡಿಕೇರಿ ತಾ.ಭಾಗಮಂಡಲ ನಾಡು ಚೇರಂಗಾಲ ಗ್ರಾಮದ (ಚೆಟ್ಟಿಮಾನಿ ಕುಂದಚೇರಿ) ಮತ್ತಾರಿ ಮನೆ ಉತ್ತಯ್ಯ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರ ವೇಣುಗೋಪಾಲ ಎಂ.ಯು ಅವರೊಂದಿಗೆ ಡಿ.15ರಂದು ಕಾರಗುಂದ ಚೇರಂಬಾಣೆ ಗೌಡ ಸಮಾಜದಲ್ಲಿ ನಡೆಯಿತು.