ಶುಭವಿವಾಹ : ಸುಜನ್ ಕೆ.ಎಸ್-ಲಹರಿ ಕೆ.ಆರ್

0

ಮಡಪ್ಪಾಡಿ ಗ್ರಾಮದ ಸೀತಾರಾಮ ಕೇವಳ ರವರ ಪುತ್ರ ಸುಜನ್ ಕೆ.ಎಸ್. ರವರ ವಿವಾಹವು ಸುಳ್ಯ ತಾ.ಕಸಬಾ ಗ್ರಾಮದ ಕುಂಟಿಕಾನ ದಿ.ರವೀಶ ಗೌಡರ ಪುತ್ರಿ ಲಹರಿ ಕೆ.ಆರ್ ರವರೊಂದಿಗೆ ಡಿ.22ರಂದು ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.