ಶುಭವಿವಾಹ : ರಚನ್-ದೀಕ್ಷಾ

0

ಎಡಮಂಗಲ ಗ್ರಾಮದ ಪುಣ್ಚಪ್ಪಾಡಿ ದೇವಸ್ಯ ಯತೀಂದ್ರನಾಥ ರೈ ಯವರ ಪುತ್ರಿ ದೀಕ್ಷಾರವರ ವಿವಾಹವು ಸಜಿಪ ನೀಲ್ಯ ವಸಂತ ಶೆಟ್ಟಿಯವರ ಪುತ್ರ ರಚನ್‌ರವರೊಂದಿಗೆ ಡಿ.೨೫ರಂದು ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳಾ ಕಲ್ಯಾಣ ಮಂಪಟದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ಬಂಟವಾಳದ ಬಂಟರ ಭವನದ ಪಿ.ಎ.ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು.