ಶುಭವಿವಾಹ

0

ಮಂಜುಪ್ರಸಾದ್ ಸಿ-ಆಶ್ರೀತಾ ಎಂ.ಎಸ್

ಗುತ್ತಿಗಾರು ಗ್ರಾಮದ ಮೊಗ್ರ ಮಲ್ಕಜೆ ಮನೆ ಸದಾನಂದ ಗೌಡ ಮತ್ತು ರೇವತಿ ದಂಪತಿಗಳ ಪುತ್ರಿ ಆಶ್ರೀತಾ ಎಂ.ಎಸ್ ರವರ ವಿವಾಹವು ಕಡಬ ತಾ.ಕೋಡಿಂಬಾಳ ಗ್ರಾಮದ ಬೆದ್ರೋಡಿ-ಮಂಜುಳ ಗಿರಿ ಮನೆ ಚೆನ್ನಪ್ಪ ಗೌಡ ಮತ್ತು ಶ್ರೀಮತಿ ನೀಲಮ್ಮ ದಂಪತಿಯ ಪುತ್ರ ಮಂಜುಪ್ರಸಾದ್ ಸಿ. ಯವರೊಂದಿಗೆ ಡಿ.25ರಂದು ಕಡಬ ಕುಟ್ರುಪಾಡಿ ಕೇಫು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.೩೧ರಂದು ಶಿವಸದನ ಮಲ್ಕಜೆ ಮನೆಯಲ್ಲಿ ನಡೆಯಿತು.