ಚಂದ್ರಾವತಿ ಬಡ್ಡೆಕಲ್ಲು ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಬಡ್ಡೆಕಲ್ಲು ರಾಧಾಕೃಷ್ಣ ಎಂಬವರ ಧರ್ಮಪತ್ನಿ ಚಂದ್ರಾವತಿ ಜ.9 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.


ಮೃತರು ತಂದೆ ಪುತ್ರ ಮೊಗೇರ, ತಾಯಿ ಮಾಣಿಕ, ಪತಿ ರಾಧಾಕೃಷ್ಣ, ಪುತ್ರಿ ಗ್ರೀಷ್ಮ, ಪುತ್ರ ಚೇತನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ