ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ : ಸುಳ್ಯದಲ್ಲಿ ಹಿಂದೂ ವರ್ತಕರ ಅಂಗಡಿ ಮುಂಗಟ್ಟು ಬಂದ್

0

ದೇವಸ್ಥಾನಗಳಲ್ಲಿ ವಿಶೇಷ ಪೂಜೆ : ವಿವಿಧೆಡೆ ಕರಸೇವಕರಿಗೆ ಗೌರವ

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಅದ್ದೂರಿಯಾಗಿ‌ ನಡೆಯುತಿದ್ದು ಸುಳ್ಯ ತಾಲೂಕಿನಾಧ್ಯಂತ ಸಂಭ್ರಮ ಮನೆಮಾಡಿದೆ.

ಸುಳ್ಯದಲ್ಲಿ ಹಿಂದೂ ವರ್ತಕರು‌ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ.

ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ಭಜನೆ, ವಿಶೇಷ ಪೂಜೆಗಳು ನಡೆಯುತಿದೆ. ಹಲವು ಕಡೆ ಕರ ಸೇವಕರಿಗೆ ಗೌರವಾರ್ಪಣೆಯೂ ನಡೆಯುತ್ತಿದೆ.