ಶುಭವಿವಾಹ : ಮೋಹನ-ಚೈತ್ರಾ

0

ಮಡಿಕೇರಿ ತಾಲೂಕು ಸಂಪಾಜೆ ಗ್ರಾಮದ ಅರೆಕಲ್ಲು ಸದಾಶಿವ ಆಚಾರ್ಯರ ಪುತ್ರಿ ಚೈತ್ರಾರವರ ವಿವಾಹವು ಕಡಬ ತಾಲೂಕು ಕಾಣಿಯೂರು ಗ್ರಾಮದ ಕರಿಮಜಲು ಜನಾರ್ಧನ ಆಚಾರ್ಯರವರ ಪುತ್ರ ಮೋಹನ್ ರವರೊಂದಿಗೆ ಫೆ.4ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದ ಸಭಾಭವನದಲ್ಲಿ ನಡೆಯಿತು.