ಶುಭವಿವಾಹ

0

ಗುರುಪ್ರಕಾಶ್ ಕೆ.ಆರ್-ಸ್ಪೂರ್ತಿ ಎಂ

ಆಲೆಟ್ಟಿ ಗ್ರಾಮದ ಕುಂಚಡ್ಕ ಶ್ರೀಮತಿ ಪಾರ್ವತಿ ಮತ್ತು ರಾಮಚಂದ್ರ ಗೌಡರ ಪುತ್ರ ಗುರುಪ್ರಕಾಶ್ ರವರ ವಿವಾಹವು ಬಂಟ್ವಾಳ ತಾ.ಮಾಣಿಲ ಗ್ರಾಮದ ಬೊಳ್ಳೂರು ಶ್ರೀಮತಿ ಗೀತಾ ಮತ್ತು ವಿಜಯಕುಮಾರ್‌ರವರ ಪುತ್ರಿ ಸ್ಪೂರ್ತಿ ಯವರೊಂದಿಗೆ ಫೆ.29 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.