ಆದಿದ್ರಾವಿಡ ಯುವ ವೇದಿಕೆ ವತಿಯಿಂದ ಯುವಕನ ಚಿಕಿತ್ಸೆಗೆ ಸಹಾಯಧನ

0

ಆದಿದ್ರಾವಿಡ ಯುವ ವೇದಿಕೆ(ರಿ)ದ. ಕ ಜಿಲ್ಲೆ ಹಾಗೂ ಸುಳ್ಯ ತಾಲೂಕು ಸಮಿತಿ, ಮಹಿಳಾ ಸಮಿತಿ, ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದಿನೇಶ್ ಎಂಬವರ ಅನಾರೋಗ್ಯ ಇರುವುದನ್ನು ಗಮನಿಸಿದ ಆದಿದ್ರಾವಿಡ ಯುವ ವೇದಿಕೆಯ ಪಧಾಧಿಕಾರಿಗಳ ನೇತೃತ್ವದಲ್ಲಿ ಬಡ ಕುಟುಂಬದ ಅವಿವಾಹಿತ ಯುವಕನ ಚಿಕಿತ್ಸೆಗೆ ನೇರವಾಗುವ ಮೂಲಕ ಸಂಘಟನೆಯಿಂದ ಸಹಾಯದನವನ್ನು ಹಸ್ತಾಂತರಿಸಲಾಯಿತು.

ಜೊತೆಗೆ ಯುವ ವೇದಿಕೆಯ ಕರೆಗೆ ಹೋಗೋಟ್ಟು ಹಲವಾರು ದಾನಿಗಳು ತಮ್ಮ ಕೈಯಲಾದ ಮಟ್ಟಿನ ಸಹಾಯವನ್ನು ಗೂಗಲ್ ಪೇ ಮೂಲಕ ಹಣವನ್ನು ನೀಡಿರುತ್ತಾರೆ ಸಹಾಯವನ್ನು ನೀಡಿರುವ ಎಲ್ಲಾ ಸಹೃದಯಿ ದಾನಿಗಳಿಗೆ ಯುವ ವೇದಿಕೆಯ ಕಡೆಯಿಂದ ಧನ್ಯವಾದಗಳನ್ನು ಕೋರುತ್ತಿದ್ದೇವೆ ಮುಂದೆಯೂ ತಮ್ಮ ಸಹಕಾರವನ್ನು ಯಾಚಿಸುತ್ತೇವೆ, ಸಹಾಯದನವನ್ನು ನೀಡುವ ಸಂದರ್ಭದಲ್ಲಿ ಸಂಘಟನೆಯ ಎಲ್ಲಾ ಪಧಾಧಿಕಾರಿಗಳು ಜೊತೆಗಿದ್ದರು.