ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ಸಹ ಉಸ್ತುವಾರಿಗಳ ನೇಮಕ

0

ಮುಂಡೋಡಿ, ಬೊಳ್ಳೂರು, ಕೊಯಿಂಗಾಜೆ, ರಘು,ಚಂದ್ರಲಿಂಗಂರಿಗೆ ಆದೇಶ

ದ.ಕ ಜಿಲ್ಲಾ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಉಸ್ತುವಾರಿಗಳಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ನಿತ್ಯಾನಂದ ಮುಂಡೋಡಿ, ರಾಧಾಕೃಷ್ಣ ಬೊಳ್ಳೂರು, ಸೋಮಶೇಖರ ಕೊಯಿಂಗಾಜೆ, ಡಾ. ರಘು,ಚಂದ್ರಲಿಂಗಂ ರವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಾಜಿ ಸಚಿವ ರಮನಾಥ ರೈ ಯವರು ಆದೇಶಿಸಿರುವುದಾಗಿ ತಿಳಿದು ಬಂದಿದೆ.