ವಿವಾಹ ನಿಶ್ಚಿತಾರ್ಥ : ಗುರುಪ್ರಸಾದ-ಜಯಶ್ರೀ

0

ಸುಳ್ಯ ಹೊಸಗದ್ದೆ ನಿವಾಸಿ, ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಮಾಸ್ತರ್‌ರವರ ಪುತ್ರಿ ಜಯಶ್ರೀಯವರ ವಿವಾಹ ನಿಶ್ಚಿತಾರ್ಥವು ಉಡುಪಿ ಕಟಪಾಡಿ ಮಟ್ಟು ನಿವಾಸಿ ಸೋಮಯ್ಯರವರ ಪುತ್ರ ಗುರುಪ್ರಸಾದರೊಂದಿಗೆ ಮಾ.29ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.