ಸುಳ್ಯ – ಬೆಂಗಳೂರು ಬಸ್ ಸಂಪಾಜೆಯಲ್ಲಿ ಬಾಕಿ

0

ಮಡಿಕೇರಿ – ಮೈಸೂರು- ಬೆಂಗಳೂರು ಬಸ್ಸು ಸಂಪಾಜೆ ಗೇಟ್ ಬಳಿ ಕೆಟ್ಟು ನಿಂತಿದ್ದು ಅದರಲ್ಲಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಳ್ಯದಿಂದ ಬೆಂಗಳೂರು ಹೋಗುವ ಬಸ್ಸು ಸಂಪಾಜೆ ಗೇಟ್ ಬಳಿ ಕೆಟ್ಟು ನಿಂತಿದ್ದು ಅನಂತರ ಸುಳ್ಯದಿಂದ ಮಡಿಕೇರಿ ಕಡೆ ಎಲ್ಲಾ ಬಸ್ಸು ಪ್ರಯಾಣಿಕರು ತುಂಬಿ ಹೋಗಿದ್ದು ,ಸಂಪಾಜೆಯಲ್ಲಿ ನಿಂತಿದ್ದ ಪ್ರಯಾಣಿಕರನ್ನು ಕಳಿಸಲು ಅಸಾಧ್ಯವಾಗಿತ್ತು.

ಬಸ್ಸಿನಲ್ಲಿದ್ದ ನಿರ್ವಾಹಕರು ಒಂದು ಎರಡು ಪ್ರಯಾಣಿಕರನ್ನು ಮಾತ್ರ ಕಳಿಸಲು ಸಾಧ್ಯವಾಗುತಿತ್ತು.