ಶುಭವಿವಾಹ : ಕುಶನ್-ಅರ್ಚನಾ

0

ನಾಲ್ಕೂರು ಗ್ರಾಮದ ನಡುಗಲ್ಲು ಉತ್ರಂಬೆ ಶ್ರೀಮತಿ ಚಂದ್ರಾವತಿ ಮತ್ತು ವಸಂತ ಗೌಡರ ಪುತ್ರ ಕುಶನ್‌ರವರ ವಿವಾಹವು ಕನ್ನಡ್ಕ ಪರಪ್ಪೆ ಮನೆ ಶ್ರೀಮತಿ ವಿಜಯಕುಮಾರ್ ಮತ್ತು ಶಶಿಕುಮಾರ್ ಗೌಡರ ಪುತ್ರಿ ಅರ್ಚನಾರೊಂದಿಗೆ ಎ.12ರಂದು ಗುತ್ತಿಗಾರು ದೇವಿ ಸಿಟಿ ಸಭಾಭವನದಲ್ಲಿ ಹಾಗೂ ಅತಿಥಿ ಸತ್ಕಾರವು ಎ.13ರಂದು ಕನಕಮಜಲಿನ ಶ್ರೀ ಆತ್ಮರಾಮ ಸಭಾಭವನದಲ್ಲಿ ನಡೆಯಿತು.