ಶುಭವಿವಾಹ : ಮಂಜುನಾಥ ಎನ್-ಹರ್ಷಿತಾ ಕೆ.

0

ಸುಳ್ಯ ಕಸಬಾ ಗ್ರಾಮದ ನೆಲ್ಲಿಗದ್ದೆ ನೀರಬಿದಿರೆ ಶ್ರೀಮತಿ ಅರುಣಾಕ್ಷಿ ಮತ್ತು ವೆಂಕಟ್ರಮಣ ಗೌಡರ ಪುತ್ರ ಮಂಜುನಾಥ ರವರ ವಿವಾಹವು ಕಡಬ ತಾ.ಹಳೆನೇರೆಂಕಿ ಗ್ರಾಮದ ಕುಂಞರಡ್ಕ ಶ್ರೀಮತಿ ಭಾಗೀರಥಿ ಮತ್ತು ಪೂವಪ್ಪ ಗೌಡರ ಪುತ್ರಿ ಹರ್ಷಿತಾರೊಂದಿಗೆ ಎ.12ರಂದು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.