ಶುಭವಿವಾಹ : ರಾಜೇಶ್-ಹೇಮಲತಾ(ಶ್ರುತಿ)

0

ಮುರುಳ್ಯ ಗ್ರಾಮದ ನಿಂತಿಕಲ್ಲು ನಡ್ಕ ಶ್ರೀಮತಿ ದಮಯಂತಿ ಮತ್ತು ದಯಾನಂದ ಗೌಡರ ಪುತ್ರಿ ಹೇಮಲತಾ ರವರ ವಿವಾಹವು ಬಂಟ್ವಾಳ ತಾ.ಅನಂತಾಡಿ ಗ್ರಾಮದ ಸಾಕೋಟೆಮಾರು ಶ್ರೀಮತಿ ಕೃಷ್ಣವೇಣಿ ಮತ್ತು ನಾರಾಯಣ ಗೌಡರ ಪುತ್ರ ರಾಜೇಶ್‌ರೊಂದಿಗೆ ಎ.12ರಂದು ಪುತ್ತೂರು ಮುರ ಗೌಡ ಸಮುದಾಯ ಭವನದಲ್ಲಿ ಹಾಗೂ ಅತಿಥಿ ಸತ್ಕಾರವು ಎ.13ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ನಡೆಯಿತು.