ಬೆಳ್ಳಾರೆ ಕಾಂಗ್ರೇಸ್ ನಾಯಕರಿಂದ ಮತಯಾಚನೆ

0

ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪರ ಬೆಳ್ಳಾರೆ 1 ನೇ ವಾರ್ಡ್ ನಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ.

ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ,ಸಿ .ಎ ಬ್ಯಾಂಕ್ ಉಪದ್ಯಕ್ಷರಾದ ಅಬ್ದುಲ್ ರಹಿಮಾನ್ ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮುಸ್ತಪ ,ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಆನಂದ ,ನಾರಾಯಣ ಹಮೀದ್ ಎಚ್ ಎಮ್,ಅಬ್ದುಲ್ ಕುಂಞ ಮತ್ತು ಕಾಂಗ್ರೇಸ್ ಕಾರ್ಯಕತರು ಮತಯಾಚನೆ ಮಾಡುತ್ತಿದ್ದಾರೆ.