ಹಬ್ಬಗಳ ಪ್ರಯುಕ್ತ ಸಜ್ಜನ ಪ್ರತಿಷ್ಠಾನ ವತಿಯಿಂದ ಅಶಕ್ತರಿಗೆ ಕಿಟ್ ಹಾಗೂ ವಸ್ತ್ರ ವಿತರಣೆ

0

ಸಜ್ಜನ ಪ್ರತಿಷ್ಠಾನದ ವತಿಯಿಂದ ಅಶಕ್ತ ರೋಗಿಗಳಿಗೆ ಈದುಲ್ ಫಿತರ್,ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಿಟ್ಟ್ ಹಾಗೂ ವಸ್ತ್ರ ವಿತರಣೆ ನಡೆಯಿತು.


ಸುಳ್ಯ ತಾಲೂಕಿನ ಕೆಲವು ವಿಶೇಷ ಚೇತನರಿಗೆ ಮತ್ತು ಮಲಗಿದ್ದಲ್ಲೇ ಇರುವ ರೋಗಿಗಳಿಗೆ ಕಿಟ್ ವಿತರಣೆ ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಯವರ ನೇತ್ರತ್ವದಲ್ಲಿ ನಡೆಯಿತು.