ಶುಭವಿವಾಹ

0

ಲೋಕೇಶ್ ಎಂ.ಕೆ-ಶ್ವೇತಾ

ಅಜ್ಜಾವರ ಗ್ರಾಮದ ಮುಳ್ಯ- ಅಟ್ಲೂರು ದಿ.ಕರಿಯಪ್ಪರವರ ಪುತ್ರ ಲೋಕೇಶ್ ಎಂ.ಕೆ.ಯವರ ವಿವಾಹವು ಮೂಡಬಿದಿರೆ ತಾ.ಕರಿಂಜೆ ಗ್ರಾಮದ ಶಾಂತಿಪಲ್ಕೆ ದಿ.ಟಿ.ಕಿಟ್ಟರವರ ಪುತ್ರಿ ಶ್ವೇತಾರೊಂದಿಗೆ ಎ.15ರಂದು ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು.