ಶುಭವಿವಾಹ

0

ತೀರ್ಥಪ್ರಸಾದ್-ಅರ್ಚನಾ

ಜಾಲ್ಸೂರು ಗ್ರಾಮದ ಕಾಟೂರು ಜಯರಾಮ ಗೌಡ ರವರ ಪುತ್ರ ತೀರ್ಥ ಪ್ರಸಾದ್ ರವರ ವಿವಾಹವು ಪುತ್ತೂರು ತಾ. ಕೆಯ್ಯೂರು ಗ್ರಾಮದ ಕಣಿಯೂರು ಪುಳಿಕ್ಕೆತ್ತಡಿ ಮನೆಯ ಪದ್ಮಯ್ಯ ಗೌಡರ ಪುತ್ರಿ ಅರ್ಚನಾರೊಂದಿಗೆ ಎ.18ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.