ಅರಂತೋಡು ಉಕ್ರಾಜೆಯಲ್ಲಿ ಆನೆ ದಾಳಿ ಕೃಷಿ ನಾಶ

0

ಅರಂತೋಡಿನ ಉಕ್ರಾಜೆ ಬಳಿಕ ಮಹೇಶ್ ಪೂಜಾರಿಮನೆ ಮತ್ತು ಭರತ ಎಂಬವರ ತೋಟಕ್ಕೆ ಆನೆ ದಾಳಿ ನಡೆಸಿ ಅಪಾರ ನಷ್ಟ ಸಂಭವಿಸಿದ ಘಟನೆ ಸೆ. 2ರಂದು ರಾತ್ರಿ ನಡೆದಿದೆ.


ತೋಟದಲ್ಲಿ ಬಾಳೆಗಿಡ, ತೆಂಗಿನ ಗಿಡ, ಕೋಕೋ ಗಿಡಗಳನ್ನು ನಾಶ ಮಾಡಿರುವುದಾವಿ ತಿಳಿದುಬಂದಿದೆ.