ಕನಕಮಜಲು: ಪೆರುಂಬಾರು ಮದಿಮಾಳು ಮುಖ ಶ್ರೀ ದುರ್ಗಾದೇವಿ ಸಾನಿಧ್ಯದಲ್ಲಿ ಜೀರ್ಣೋದ್ಧಾರದ ಹಿನ್ನೆಲೆ

0

ಜೂ.30ರಂದು ಚಂಡಿಕಾಹೋಮ ಮತ್ತು ಅನುಜ್ಞಾ ಪ್ರಾರ್ಥನೆ

ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳು ಮುಖ ಎಂಬಲ್ಲಿ ಸುಮಾರು 400 ವರ್ಷಗಳ ಹಳೆಯದಾದ ಅಜೀರ್ಣ ವ್ಯವಸ್ಥೆಯಲ್ಲಿರುವ ಶ್ರೀ
ಸಾನಿಧ್ಯದ ಜೀರ್ಣೋದ್ಧಾರದ ಪ್ರಯುಕ್ತ ಚಂಡಿಕಾಹೋಮ ಮತ್ತು ಅನುಜ್ಞಾ ಪ್ರಾರ್ಥನೆಯು ಜೂ.30ರಂದು ನಡೆಯಲಿದೆ.

ಬ್ರಹ್ಮಶ್ರೀ ವೇ. ಮೂ. ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳುಕರಾಯ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಹೋಮ ಮತ್ತು ಅನುಜ್ಞಾ ಪ್ರಾರ್ಥನೆಯು ನಡೆಯಲಿದೆ.