ಯೇನೆಕಲ್ಲು ವನಮಹೋತ್ಸವ

0

ಅರಣ್ಯ ಇಲಾಖೆಯ ವತಿಯಿಂದ ಯೇನೆಕಲ್ಲಿನ ಹಲವು ಕಡೆ ಸರಕಾರಿ ಸ್ಥಳಗಳಲ್ಲಿ ಗಿಡ ನೆಡುವ ಮೂಲಕ‌ ಇಂದು ವನಮಹೋತ್ಸವ ಆಚರಿಸಲಾಯಿತು. ಹಲಸು, ಪುನರ್ಪುಳಿ, ನೇರಳೆ ರಾಂಬುಟಾನ್ ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ನೀಡಲಾಯಿತು.


ಅರಣ್ಯ ಇಲಾಖೆಯ ಡಿ.ವೈ.ಆರ್.ಎಫ್.ಒ. ಸಂತೋಷ್ ರೈ, ಬೀಟ್ ಫಾರೆಸ್ಟ್ ಧರ್ಣಪ್ಪ ಕೆ.ಎ, ಇಲಾಖೆಯ ಸಿಬ್ಬಂದಿಗಳಾದ ದಿನೇಶ್, ಲೋಕೇಶ್, ಗಣೇಶ್ ಸ್ಥಳೀಯರಾ ಜಯಂತಿ, ರೂಪ, ವೀಣಾ, ದೀಪಾ ಧರ್ಣಪ್ಪ, ರತಿಕಾ, ನೀಲಪ್ಪ ಮಲ್ಲಾರ, ತೇರಕುಮಾರ್ ಮಾದನಮನೆ, ಪ್ರೇಮ, ಅಣ್ಣು, ಲೀಲಾವತಿ, ಸುಂದರ್, ಕವಿತಾ ನೀಲಪ್ಪ, ಧನ್ಯ, ಉಷಾ ತೇರಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.