Home ಪ್ರಚಲಿತ ಸುದ್ದಿ ಮೇನಾಲದಲ್ಲಿ ವಿಷ್ಣು ಯುವಕ ಮಂಡಲದಿಂದ ಶ್ರಮದಾನ

ಮೇನಾಲದಲ್ಲಿ ವಿಷ್ಣು ಯುವಕ ಮಂಡಲದಿಂದ ಶ್ರಮದಾನ

0

ರಸ್ತೆ ಬದಿಯಲ್ಲಿ ಸ್ವಚ್ಛತಾ ಅಭಿಯಾನ : 50 ಕ್ಕೂ ಅಧಿಕ ಮಂದಿ ಭಾಗಿ

ಅಜ್ಜಾವರ ಗ್ರಾಮದ ಮೇನಾಲ ವಿಷ್ಣು ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಜು.16 ರಂದು ನಡೆಯಿತು. ಮೇನಾಲ 4ನೇ ವಾರ್ಡ್‌ನ ಮುಖ್ಯ ರಸ್ತೆಯ ಬದಿಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.


ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ – ಹಾಲಿ ಸದಸ್ಯ ಪ್ರಸಾದ್ ರೈ ಮೇನಾಲ, ಯುವಕ ಮಂಡಲದ ಗೌರವಾಧ್ಯಕ್ಷ ಶ್ರೀಧರ ಮೇನಾಲ, ಅಧ್ಯಕ್ಷ ರಂಜಿತ್ ರೈ ಮೇನಾಲ, ಕಾರ್ಯದರ್ಶಿ ಮೋಹನ್ ಕುಲಾಲ್, ಕೋಶಾಧಿಕಾರಿ ಕೀರ್ತನ್ ಇರಂತಮಜಲು, ಅಲ್ಲದೆ ಮನೋಜ್ ರೈ ಮೇನಾಲ, ಕಿಟ್ಟಣ್ಣ ರೈ ಮೇನಾಲ, ಲೋಕೇಶ್ ಪಲ್ಲತಡ್ಕ, ಮೋಹನ್ ಬೇಲ್ಯ, ಅನಿಲ್ ಇರಂತಮಜಲು, ರಾಮ ಬಾಡೇಲು, ಜಯಂತ ಇರಂತಮಜಲು, ಸಿಂಚನ್ ಇರಂತಮಜಲು, ಶಿವಪ್ರಸಾದ್ ಇರಂತಮಜಲು, ಶ್ರವಣ್ ಇರಂತಮಜಲು, ಸಂದೇಶ್ ಇರಂತಮಜಲು, ಪ್ರೇಮಚಂದ್ರ ಇರಂತಮಜಲು, ಗುರುವಪ್ಪ ಪಲ್ಲತಡ್ಕ, ಶ್ರೀಧರ ಕಲ್ಲಗುಡ್ಡೆ, ಜಯಕುಮಾರ್ ಬೇಲ್ಯ, ಶೇಖರ ಕರಿಯಮೂಲೆ, ಮನೋಜ್ ಕುಮಾರ್, ಕೃಷ್ಣಪ್ಪ ಕಲ್ಲಗುಡ್ಡೆ, ಕರುಣಾಕರ ಬಾಡೇಲು, ಪ್ರಶಾಂತ್ ಕಲ್ಲಗುಡ್ಡೆ, ಉದಯ ಮೇನಾಲ, ವಿಜಯ ಕುಮಾರ್ ಮೇನಾಲ, ರಾಜೇಶ್ ಮೇನಾಲ, ಜಯರಾಮ ಕಲ್ಲಗುಡ್ಡೆ, ಯತೀಶ್ ಮೇನಾಲ, ಹರ್ಷಿತ್ ರೈ ಬೇಲ್ಯ, ರತ್ನಾಕರ ಪಲ್ಲತಡ್ಕ, ಅಕ್ಷಯ್ ರೈ ಮೇನಾಲ, ದಾಮೋದರ ಕೊನ್ನೋಡಿ, ಶಿವ, ಯತೀಶ್, ಸದಾಶಿವ ತುದಿಯಡ್ಕ, ಗಣೇಶ್ ಕಲ್ಲಗುಡ್ಡೆ, ಅಜಿತ್ ಕಲ್ಲಗುಡ್ಡೆ, ಗಂಗಾಧರ ಮೇನಾಲ, ರವಿ ಕಲ್ಲಗುಡ್ಡೆ, ಶೌಕತ್ ಬೇಲ್ಯ, ಭಾಸ್ಕರ ಕಲ್ಲಗುಡ್ಡೆ, ಪ್ರಕಾಶ್ ಕಲ್ಲಗುಡ್ಡೆ, ಶರಣ್ಯ ತುದಿಯಡ್ಕ, ಕೃಷ್ಣ ಮಣಿಯಾಣಿ, ದಾಮೋದರ ಮೇನಾಲ, ನಾರಾಯಣ ಪಲ್ಲತಡ್ಕ, ಹರಿಪ್ರಸಾದ್ ಸುಲಾಯ, ಸುಧೀರ್ ಮುಂಡೋಳಿಮೂಲೆ, ಉದಯ ಕಲ್ಲಗುಡ್ಡೆ ಭಾಗವಹಿಸಿದರು.

NO COMMENTS

error: Content is protected !!
Breaking