ಬೊಳ್ಳಾಜೆ : ವಿದ್ಯುತ್ ಲೈನ್‌ಗೆ‌ ತಾಗುವ ಮರದ ಗೆಲ್ಲು ಕಡಿದ ಊರವರು

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ, ಕೊಡಪಾಲ, ಚೆನ್ನಡ್ಕ ಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗೆ ತಾಗುವ ಮರದ ಗೆಲ್ಲುಗಳನ್ನು ಇಂದು ಕಡಿಯಲಾಯಿತು.

ಸ್ಥಳೀಯರಾದ ರವಿಪ್ರಕಾಶ್ ಕೊರತ್ತೋಡಿ, ಸುಬ್ರಹ್ಮಣ್ಯ ಬೊಳ್ಳಾಜೆ, ಹರೀಶ್ ಕೊಡಪಾಲ, ವೇಣುಗೋಪಾಲ ಬೊಳ್ಳಾಜೆ, ಚಂದ್ರಶೇಖರ ಹೈದಂಗೂರು, ಚಂದ್ರ ಹೈದಂಗೂರು, ಶಿವಪ್ರಸಾದ್ ಬೊಳ್ಳಾಜೆ, ಹುಕ್ರ ಹೈದಂಗೂರು, ಮುರಳಿ ಕೊಡಪಾಲ, ಷಣ್ಮುಖ ಕೊಡಪಾಲ, ಜನಾರ್ಧನ ಹೈದಂಗೂರು, ನಾರಾಯಣ ನಾಯ್ಕ ಬೊಳ್ಳಾಜೆ, ಕೃಷ್ಣ ಮಣಿಯಾಣಿ ಬೊಳ್ಳಾಜೆ, ರಾಮಚಂದ್ರ ಮಣಿಯಾಣಿ ಜನಾರ್ಧನ ಹೈದಂಗೂರು ಭಾಗವಹಿಸಿದರು.

ಚಂದ್ರಶೇಖರ ಭಟ್ ಕೊಡಪ್ಪಾ ಲ, ರಾಜಾರಾಮ್ ಭಟ್ ಬೆಟ್ಟ, ಮರಿಯಪ್ಪ ಭಟ್ ಬೆಟ್ಟ, ಸತ್ಯೇಶ್ ಚಂದ್ರೋಡಿ, ರಾಘವೇಂದ್ರ ಭಟ್ ಕಂದೂರು, ಅನಂತ ಭಟ್ ಕನ್ಯಾಲ, ಗಣೇಶ ಬೊಳ್ಳಾಜೆ, ಶುಭಕರ ನಾಯಕ್ ಬೊಳ್ಳಾಜೆ, ಅನುಜ್ಞಾ ಬೋರ್ಕರ್, ಹರೀಶ್ ಮಂಚಿರವರು ಸಹಕರಿಸಿದರು.