ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತಿನಿಧಿ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

0

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯದಲ್ಲಿ ದತ್ತಿನಿಧಿ ಹಾಗೂ ಕೊಡೆ ವಿತರಣಾ
ಕಾರ್ಯಕ್ರಮವು ಮೇ.20 ರಂದು ನಡೆಯಿತು.
ಪರಿಸರ ಪ್ರೇಮಿ ಹಾಗೂ ಗುಜರಾತಿನ ಉದ್ಯಮಿಯಾಗಿರುವ ಡಾ.ಆರ್ .ಕೆ.ನಾಯರ್ ರವರು ಉಚಿತವಾಗಿ ಕೊಡೆ ಹಾಗೂ ಲೇಖನ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಪೀತಾಂಬರ ನಾಯರ್ ,ಸೋಮಯ್ಯ ಮಾಸ್ತರ್ ಕುದ್ಪಾಜೆ, ದೇವರಾಜ್ ಕುದ್ಪಾಜೆ, ಎಸ್ .ಡಿ .ಎಂ. ಸಿ .ಅಧ್ಯಕ್ಷರಾದ ರವಿರಾಜ್ ,ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ. ವಿ ಉಪಸ್ಥಿತರಿದ್ದರು.