ಶುಭ ವಿವಾಹ : ಶರತ್ ಕುಮಾರ್ -ಕಲ್ಪನಾ

0

ಮಂಡೆಕೋಲು ಗ್ರಾಮದ ಕೇನಾಜೆ ಗೋಪಾಲ ಗೌಡರವರ ಪುತ್ರ ಶರತ್ ಕುಮಾರ್ ರವರ ವಿವಾಹವು ಮರ್ಕಂಜದ ಗ್ರಾಮದ ಕಾಯಿಪಳ್ಳ ಭಾಸ್ಕರ‌ಗೌಡರವರ ಪುತ್ರಿ ಕಲ್ಪನಾರವರೊಂದಿಗೆ ಜು.20ರಂದು ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.