ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೊಡಗು ಸಂಪಾಜೆ ಭೇಟಿ

0


ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣರವರು ಕೊಡಗು ಸಂಪಾಜೆಗೆ ಭೇಟಿ ನೀಡಿದರು. ಅಲ್ಲಿಯ ಶಾಲಾ ಬಳಿ ಈ ಹಿಂದೆ ಬಾರಿ ಮಳೆಗೆ ಬರೆ ಕುಸಿದು ಹಾನಿಯಾಗಿತ್ತು, ಅಲ್ಲಿಗೆ ಭೇಟಿ ನೀಡಿ ಅದನ್ನು ಪರಿಶೀಲನೆ ಮಾಡಿದರು.