ಬಾಳಿಲ ವಲಯ ಬಂಟರ ಸಂಘದ ವಿವಿದ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

0

ಬಂಟರ ಯಾನೆ ನಾಡವರ ಸಂಘ ಸುಳ್ಯ ತಾಲೂಕು ಇದರ ಬಾಳಿಲ ವಲಯದ ಪದಾಧಿಕಾರಿಗಳ ಆಯ್ಕೆ ಜು. 24ರಂದು ನಡೆಯಿತು.


ವಲಯ ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ ಪಾದೆಕಲ್ಲು, ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ನಾಲ್ಗುತ್ತು, ಕಾರ್ಯದರ್ಶಿಯಾಗಿ ಚಂದ್ರಹಾಸ ರೈ ಪಜಿಂಬಿಲ ಮತ್ತು ಮಹಿಳಾ ಘಟಕದ ಗೌರವಾಧ್ಯಕ್ಷರಾಗಿ ಶ್ರೀಮತಿ ಪುಷ್ಪಾಲತಾ ಜೆ. ರೈ, ಅಧ್ಯಕ್ಷರಾಗಿ ಶ್ರೀಮತಿ ಭಾರತಿ ಆರ್. ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ‌ ಶ್ರೀಮತಿ ಲೀಲಾವತಿ ರೈ ಹಾಗೂ ಯುವ ವೇದಿಕೆಯ ಗೌರವಾಧ್ಯಕ್ಷರಾಗಿ ಸುಧಾಕರ ರೈ ಬಜನಿಗುತ್ತು, ಅಧ್ಯಕ್ಷರಾಗಿ ಸುನಿಲ್ ರೈ ಬಲ್ಕಾಡಿ ಮತ್ತು ಪ್ರಕಾಶ್ ರೈ ಆಯ್ಕೆಯಾದರು