ಬಾಳಿಲ ಮುಪ್ಪೇರ್ಯ ನಾಗರಿಕ ಸೇವಾ ಸಮಿತಿ

0

ಅಧ್ಯಕ್ಷರಾಗಿ ತಿಲಕ್ ತಂಟೆಪ್ಪಾಡಿ,ಕಾರ್ಯದರ್ಶಿಯಾಗಿ ಗುರುಪ್ರಸಾದ್ ಮುಗುಪ್ಪು ಆಯ್ಕೆ

ನಾಗರಿಕ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಅಧ್ಯಕ್ಷರಾಗಿ ತಿಲಕ್ ತಂಟೆಪ್ಪಾಡಿ, ಉಪಾಧ್ಯಕ್ಷರಾಗಿ ರಾಘವ ಮುಪ್ಪೇರಿಯ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಮುಗುಪ್ಪುಆಯ್ಕೆಯಾದರು.

ಜೊತೆ ಕಾರ್ಯದರ್ಶಿಯಾಗಿ ಚಿದಾನಂದ ( ಅಣ್ಣಿ) ಪಾಜಪಲ್ಲ, ಖಜಾಂಜಿಯಾಗಿ ನಾರಾಯಣ ನಾಯ್ಕ ಕಾಪುತಡ್ಕ, ಗೌರವ ಸಲಹೆಗಾರರಾಗಿ ಪುಷ್ಪಾವತಿ ಅಗಲ್ಪಾಡಿ,ರಾಮಪ್ರಸಾದ್ ಕಾಂಚೋಡು, ಗೌರವ ಅಧ್ಯಕ್ಷರಾಗಿ ಅಶೋಕ್ ಶೆಟ್ಟಿ ಅರ್ಚನ ಆಯ್ಕೆಯಾದರು.
ಜು.30 ರಂದು ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.