ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

0

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ 2023-24 ನೇ ಸಾಲಿನ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮ ಕೆ ಎಂ. ಉಪಾಧ್ಯಕ್ಷರಾಗಿ ಗುತ್ತಿಗಾರಿನ ಶ್ರೀಮತಿ ಸುನಂದಾ ಜಿ ದಂಬೆಕೋಡಿ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಯಾಗಿ ಶ್ರೀಮತಿ ಸಾರಿಕ ಸುರೇಶ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ತಾರಾ ಭಾಸ್ಕರ್, ಖಜಾಂಚಿಯಾಗಿ ಶ್ರೀಮತಿ ಡಾ.ಅರುಣಾ ರಾಜೇಶ್‌ ರವರನ್ನು ಆಯ್ಕೆ ಮಾಡಲಾಗಿದೆ.
ನಿರ್ಧೇಶಕರುಗಳಾಗಿ ಶ್ರೀಮತಿ ಕೃಷ್ಣವೇಣಿ ಡಿ. ಬಿ, ಶ್ರೀಮತಿ ಕಲಾವತಿ ಬಿ. ಶ್ರೀಮತಿ ಇಂದ್ರಾವತಿ ಎನ್. ಶ್ರೀಮತಿ ಗಾಯತ್ರಿ ವಿ ಗೌಡ, ಶ್ರೀಮತಿ ಸತ್ಯವತಿ ಮಂಜುನಾಥ್, ಶ್ರೀಮತಿ ಅನಿತಾ, ರಾಮಣ್ಣ, ಶ್ರೀಮತಿ ಚಂದ್ರಕಲಾ, ಪದ್ಮರಾಜ್‌, ಶ್ರೀಮತಿ ಪೂಜಾ ಬಾಲಚಂದ್ರ, ಶ್ರೀಮತಿ ಅಕ್ಷತಾ ವಿ. ಶ್ರೀಮತಿ ಸತ್ಯಲತಾ ಅವರನ್ನು ಅಯ್ಕೆ ಮಾಡಲಾಗಿದೆ.