ಕಣಿಪ್ಪಿಲ : ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ – ಸಂಪರ್ಕ ಸ್ಥಗಿತ – ಮರ ತೆರವು

0

ಅಮರಪಡ್ನೂರು ಗ್ರಾಮದ ಕಣಿಪ್ಪಿಲದಲ್ಲಿ ಇಂದು ಬೆಳಿಗ್ಗೆ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ಹಾನಿಯಾಗಿದ್ದು ಮರ ರಸ್ತೆಗೆ ಬಿದ್ದ ಪರಿಣಾಮ ಕೆಲಹೊತ್ತು ರಸ್ತೆ ಸಂಪರ್ಕ ಸ್ಥಗಿತವಾಯಿತು.


ಮರ ವಿದ್ಯುತ್ ವಯರ್ ಗೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬ ಕಂಬಗಳು ನೆಲಕ್ಕುರುಳಿ ಬಿದ್ದಿದೆ.


ಮರ ರಸ್ತೆಗೂ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಯಿತೆಂದು ತಿಳಿದುಬಂದಿದೆ. ಕೂಡಲೇ ಮರವನ್ನು ತೆರುವುಗೊಳಿಸುವಲ್ಲಿ ಮನ್ಮಥ ಮೂಡೆಕಲ್ಲುರವರು ಹಾಗೂ ಸ್ಥಳೀಯರು ಸಹಕರಿಸಿದರು.