ಕೊಡಿಯಾಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಶ್ರಮದಾನ

0

ಕೊಡಿಯಾಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ವತಿಯಿಂದ ಕಲ್ಲಗದ್ದೆ ಸುಬ್ರಹ್ಮಣ್ಣೆಯೇಶ್ವರ

ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆ.13ರಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷರು ಗೋವರ್ಧನ್.

ಪ್ರಸಾದ್ ಮೇಲ್ವಿಚಾರಕರಾದ ಗೋಪಾಲಕೃಷ್ಣ ಸೇವಾಪ್ರತಿನಿಧಿ ರಾಧಾಕೃಷ್ಣ . ಕೆ ಸಂಘದ ಸಧಸ್ಯರು ಉಪಸ್ಥಿತರಿದ್ದರು.