ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ವತಿಯಿಂದ ಸ್ವಾತಂತ್ರೋತ್ಸವ

0

76ನೇ ಸ್ವತಂತ್ರ ಮಹೋತ್ಸವದ ಆ.15 ರಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ವತಿಯಿಂದ ದೇವರಗದ್ದೆ ಅಗರಿಕಜೆಯ ಚಾಮುಂಡಿ ದೈವದ ಮೈದಾನದಲ್ಲಿ ಆಚರಿಸಲಾಯಿತು.

ದ್ವಜಾರೋಹಣವನ್ನು ಕಾಂಗ್ರೆಸ್ ಗ್ರಾಮ ಸಮಿತಿ ಸುಬ್ರಹ್ಮಣ್ಯ ಅಧ್ಯಕ್ಷರಾದ ಹರೀಶ್ ಇಂಜಾಡಿ ನೆರವೇರಿಸಿದರು.ಪ್ರಮುಖರಾದ ಶಿವರಾಮ್ ರೈ , ಕೃಷ್ಣಮೂರ್ತಿ ಭಟ್, ಸುಬ್ರಹ್ಮಣ್ಯ ರಾವ್, ಸೌಮ್ಯ ಭರತ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.