ಅಣ್ಣು ನಾಯ್ಕ ವಾರಣಾಶಿಯವರ ಮನೆಯಲ್ಲಿ ನಾಗತಂಬಿಲ

0

ಕಳಂಜ ಗ್ರಾಮದ ಅಣ್ಣು ನಾಯ್ಕ ವಾರಣಾಶಿಯವರ ಮನೆಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗತಂಬಿಲ ಆ. 21ರಂದು ನಡೆಯಿತು.
ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಪವನ್ ಕುಮಾರ್ ನಾಗನಿಗೆ ಹಾಲೆರೆದು ಪೂಜಾ ಕಾರ್ಯ ನೆರವೇರಿಸಿದರು. ಅಣ್ಣು ನಾಯ್ಕ ವಾರಣಾಶಿಯವರ ಕುಟುಂಬ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.