ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನೂತನ ಆಡಳಿತ ಸಮಿತಿ ರಚನೆ

0

ದೇವರು ಕೊಳ್ಳಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನೂತನ ಆಡಳಿತ ಸಮಿತಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಯಶೋಧರ ಬಿ.ಜೆ., ಉಪಾಧ್ಯಕ್ಷರಾಗಿ ರಾಜು ಕೆ ಆರ್., ಪ್ರಧಾನ ಕಾರ್ಯದರ್ಶಿಯಾಗಿ ಪಾರ್ವತಿ ಕೆ.ಎಂ., ಕೋಶಾಧಿಕಾರಿಯಾಗಿ ವೀರೇಂದ್ರ ಎಂ.ಪಿ., ಸದಸ್ಯರುಗಳಾಗಿ ಕುಂಞಿರಾಮ ಬಿ., ಸೂರ್ಯ ಬಿ.ವಿ., ಸಂತೋಷ್ ಕೆ.ಎ., ರಾಜೇಂದ್ರ ಪಿ., ತಂಗರಾಜ್ ಕೆ.ಪಿ., ರಾಜೇಶ್ ಕೆ.ಎಂ., ಶೋಭಾ ಹೆಚ್. ಪಿ., ನಳಿನಿ ಪಿ. ಅವಿರೋಧವಾಗಿ ಆಯ್ಕೆಯಾದರು.